Thursday 19 July 2012

ಅದ್ವೈತ ಸಿದ್ಧಾಂತ

                                                                 ' ಅದ್ವೈತ ಸಿದ್ಧಾಂತ '
ಅದ್ವೈತ ವೆಂದರೆ   ದ್ವೈತ ಭಾವವಲ್ಲದ್ದು  , ಎರಡು ಎಂಬ ಅರ್ಥ ಇಲ್ಲದ್ದು.  ಏಕಮೇವ ನ  ದ್ವಿತೀಯಂ  ಎಂದಾಗ ಸ್ಪಷ್ಟ .
ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂಬುದೇ  ಅದ್ವೈತ ಧರ್ಮದ ಪರಮ ಸಿದ್ಧಾಂತ.  ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಆದಿಗುರು ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ಭಗವತ್ಪಾದರು   ನಾಲ್ಕು ಮಹಾ ವಾಕ್ಯ ಗಳೊಂದಿಗೆ ಸಮರ್ಥಿಸಿ ಸನಾತನಧರ್ಮವನ್ನು ಪತಿಷ್ಟಾಪಿಸಿ ಲೋಕೋದ್ಧಾರ  ಮಾಡಿರುತ್ತಾರೆ. ಆ  ಮಹಾವಕ್ಯಗಳು ಕೆಳಕಂಡಂತಿವ.

ಪ್ರಜ್ಞಾನಂ ಬ್ರಹ್ಮ   :- ಋಗ್ವೇದ ಹಿನ್ನೆಲೆ,  ಜ್ಞಾನದ ಬೆಳಕೇ ಪರಬ್ರಹ್ಮ ಎಂಬ ಅನುಭವ ವಾಕ್ಯ.
                              ('BRAHMAN' IS PURE CONSCIOUSNESS)
                              ಬಂಗಾಳ ಸಮುದ್ರ ತೀರ -ಪುರಿ (ಜಗನ್ನಾಥ), ಗೋವರ್ಧನ ಪೀಠ
                              ಶಕ್ತಿ  ದೇವತೆ -ವಿಮಲಾ   

ಅಹಂ ಬ್ರಹ್ಮಾಸ್ಮಿ :-  ಯಜುರ್ವೇದ, ನಾನೇ  ಬ್ರಹ್ಮ , ನಿಧಿಧ್ಯಾಸನ ವಾಕ್ಯ
                              (I AM  'BRAHMAN')
                              ತುಂಗಾ ನದಿ ತೀರ -  ಶೃಂಗಗಿರಿ  (ಶೃಂಗೇರಿ), ಶ್ರೀ ಶಾರದ ಪೀಠ (ಆದಿವರಾಹ)
                              ಶಕ್ತಿ ದೇವತೆ -ಶಾರದಾ 

ತತ್ವಮಸಿ ( ತತ್ ತ್ವಂ ಅಸಿ)  :-  ಸಾಮವೇದ ,ನೀನೆ ಪರಬ್ರಹ್ಮ (ಅದು ನೀನೇ ಆಗಿದ್ದೀಯೇ)  ಶ್ರವಣ ವಾಕ್ಯ
                                              (THOU ART THAT )  
                                              ಗೋಮತಿ ನದಿ ತೀರ , ದ್ವಾರಕಾ ನಗರ ,ಕಾಳಿಕಾ ಪೀಠ - ಸಿದ್ಧೆಶ್ವರ
                                             ಶಕ್ತಿ ದೇವತೆ - ಭದ್ರಕಾಳಿ.


ಅಯಮಾತ್ಮಾ ಬ್ರಹ್ಮ  :- ಅಥರ್ವವೇದ ,  ಆತ್ಮವೇ ಬ್ರಹ್ಮ ,  ಮನನ ವಾಕ್ಯ
                                    THIS AATMAN IS BRAHMA
                                    ಅಲಕನಂದಾ ನದಿ, ಬದರೀನಾಥ , ಜ್ಯೋಥಿರ್ಮಠ,(ನಾರಾಯಣಪೀಠ ) ಪೂರ್ಣಗಿರಿ 

2 comments:

  1. ಚಿಕ್ಕಪ್ಪ..ಮೊದಲಿಗೆ ಅಭಿನಂದನೆಗಳು...ಬ್ಲಾಗ್ ಪ್ರಪಂಚಕ್ಕೆ ಸ್ವಾಗತ..
    ಮೊದಲ ಲೇಖನ..ತುಂಬಾ ಚೆನ್ನಾಗಿದೆ..
    ಆದಿ ಗುರು ಶ್ರೀ ಶಂಕರಾಚಾರ್ಯರಿಂದ ಆರಂಭವಾಗಿರುವುದು
    ಈ ಬ್ಲಾಗಿನ ಹೆಸರು ವಾಗ್ದೇವಿ ಎರಡು ಒಂದಕ್ಕೊಂದು ಬೆಸುಗೆ ಚೆನ್ನಾಗಿದೆ...
    ನಾಲ್ಕು ವೇದಗಳು, ಅದರ ಮಹಾನ್ ವಾಕ್ಯಗಳು,
    ಅದರ ಕಿರು ತಾತ್ಪರ್ಯ, ಎಲ್ಲವು ಸೊಗಸಾಗಿದೆ..
    ಹಂಚಿಕೊಂಡಿದಕ್ಕೆ ಧನ್ಯವಾದಗಳು...

    ReplyDelete
  2. ಚಿಕ್ಕಪ್ಪ ಚಿನ್ನಾಗಿದೆ. informative!

    ReplyDelete