' ಅದ್ವೈತ ಸಿದ್ಧಾಂತ '
ಅದ್ವೈತ ವೆಂದರೆ ದ್ವೈತ ಭಾವವಲ್ಲದ್ದು , ಎರಡು ಎಂಬ ಅರ್ಥ ಇಲ್ಲದ್ದು. ಏಕಮೇವ ನ ದ್ವಿತೀಯಂ ಎಂದಾಗ ಸ್ಪಷ್ಟ .
ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂಬುದೇ ಅದ್ವೈತ ಧರ್ಮದ ಪರಮ ಸಿದ್ಧಾಂತ. ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಆದಿಗುರು ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ಭಗವತ್ಪಾದರು ನಾಲ್ಕು ಮಹಾ ವಾಕ್ಯ ಗಳೊಂದಿಗೆ ಸಮರ್ಥಿಸಿ ಸನಾತನಧರ್ಮವನ್ನು ಪತಿಷ್ಟಾಪಿಸಿ ಲೋಕೋದ್ಧಾರ ಮಾಡಿರುತ್ತಾರೆ. ಆ ಮಹಾವಕ್ಯಗಳು ಕೆಳಕಂಡಂತಿವ.
ಪ್ರಜ್ಞಾನಂ ಬ್ರಹ್ಮ :- ಋಗ್ವೇದ ಹಿನ್ನೆಲೆ, ಜ್ಞಾನದ ಬೆಳಕೇ ಪರಬ್ರಹ್ಮ ಎಂಬ ಅನುಭವ ವಾಕ್ಯ.
('BRAHMAN' IS PURE CONSCIOUSNESS)
ಬಂಗಾಳ ಸಮುದ್ರ ತೀರ -ಪುರಿ (ಜಗನ್ನಾಥ), ಗೋವರ್ಧನ ಪೀಠ
ಶಕ್ತಿ ದೇವತೆ -ವಿಮಲಾ
ಅಹಂ ಬ್ರಹ್ಮಾಸ್ಮಿ :- ಯಜುರ್ವೇದ, ನಾನೇ ಬ್ರಹ್ಮ , ನಿಧಿಧ್ಯಾಸನ ವಾಕ್ಯ
(I AM 'BRAHMAN')
ತುಂಗಾ ನದಿ ತೀರ - ಶೃಂಗಗಿರಿ (ಶೃಂಗೇರಿ), ಶ್ರೀ ಶಾರದ ಪೀಠ (ಆದಿವರಾಹ)
ಶಕ್ತಿ ದೇವತೆ -ಶಾರದಾ
ತತ್ವಮಸಿ ( ತತ್ ತ್ವಂ ಅಸಿ) :- ಸಾಮವೇದ ,ನೀನೆ ಪರಬ್ರಹ್ಮ (ಅದು ನೀನೇ ಆಗಿದ್ದೀಯೇ) ಶ್ರವಣ ವಾಕ್ಯ
(THOU ART THAT )
ಗೋಮತಿ ನದಿ ತೀರ , ದ್ವಾರಕಾ ನಗರ ,ಕಾಳಿಕಾ ಪೀಠ - ಸಿದ್ಧೆಶ್ವರ
ಶಕ್ತಿ ದೇವತೆ - ಭದ್ರಕಾಳಿ.
ಅಯಮಾತ್ಮಾ ಬ್ರಹ್ಮ :- ಅಥರ್ವವೇದ , ಈ ಆತ್ಮವೇ ಬ್ರಹ್ಮ , ಮನನ ವಾಕ್ಯ
THIS AATMAN IS BRAHMA
ಅಲಕನಂದಾ ನದಿ, ಬದರೀನಾಥ , ಜ್ಯೋಥಿರ್ಮಠ,(ನಾರಾಯಣಪೀಠ ) ಪೂರ್ಣಗಿರಿ
ಅದ್ವೈತ ವೆಂದರೆ ದ್ವೈತ ಭಾವವಲ್ಲದ್ದು , ಎರಡು ಎಂಬ ಅರ್ಥ ಇಲ್ಲದ್ದು. ಏಕಮೇವ ನ ದ್ವಿತೀಯಂ ಎಂದಾಗ ಸ್ಪಷ್ಟ .
ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂಬುದೇ ಅದ್ವೈತ ಧರ್ಮದ ಪರಮ ಸಿದ್ಧಾಂತ. ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಆದಿಗುರು ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ಭಗವತ್ಪಾದರು ನಾಲ್ಕು ಮಹಾ ವಾಕ್ಯ ಗಳೊಂದಿಗೆ ಸಮರ್ಥಿಸಿ ಸನಾತನಧರ್ಮವನ್ನು ಪತಿಷ್ಟಾಪಿಸಿ ಲೋಕೋದ್ಧಾರ ಮಾಡಿರುತ್ತಾರೆ. ಆ ಮಹಾವಕ್ಯಗಳು ಕೆಳಕಂಡಂತಿವ.
ಪ್ರಜ್ಞಾನಂ ಬ್ರಹ್ಮ :- ಋಗ್ವೇದ ಹಿನ್ನೆಲೆ, ಜ್ಞಾನದ ಬೆಳಕೇ ಪರಬ್ರಹ್ಮ ಎಂಬ ಅನುಭವ ವಾಕ್ಯ.
('BRAHMAN' IS PURE CONSCIOUSNESS)
ಬಂಗಾಳ ಸಮುದ್ರ ತೀರ -ಪುರಿ (ಜಗನ್ನಾಥ), ಗೋವರ್ಧನ ಪೀಠ
ಶಕ್ತಿ ದೇವತೆ -ವಿಮಲಾ
ಅಹಂ ಬ್ರಹ್ಮಾಸ್ಮಿ :- ಯಜುರ್ವೇದ, ನಾನೇ ಬ್ರಹ್ಮ , ನಿಧಿಧ್ಯಾಸನ ವಾಕ್ಯ
(I AM 'BRAHMAN')
ತುಂಗಾ ನದಿ ತೀರ - ಶೃಂಗಗಿರಿ (ಶೃಂಗೇರಿ), ಶ್ರೀ ಶಾರದ ಪೀಠ (ಆದಿವರಾಹ)
ಶಕ್ತಿ ದೇವತೆ -ಶಾರದಾ
ತತ್ವಮಸಿ ( ತತ್ ತ್ವಂ ಅಸಿ) :- ಸಾಮವೇದ ,ನೀನೆ ಪರಬ್ರಹ್ಮ (ಅದು ನೀನೇ ಆಗಿದ್ದೀಯೇ) ಶ್ರವಣ ವಾಕ್ಯ
(THOU ART THAT )
ಗೋಮತಿ ನದಿ ತೀರ , ದ್ವಾರಕಾ ನಗರ ,ಕಾಳಿಕಾ ಪೀಠ - ಸಿದ್ಧೆಶ್ವರ
ಶಕ್ತಿ ದೇವತೆ - ಭದ್ರಕಾಳಿ.
ಅಯಮಾತ್ಮಾ ಬ್ರಹ್ಮ :- ಅಥರ್ವವೇದ , ಈ ಆತ್ಮವೇ ಬ್ರಹ್ಮ , ಮನನ ವಾಕ್ಯ
THIS AATMAN IS BRAHMA
ಅಲಕನಂದಾ ನದಿ, ಬದರೀನಾಥ , ಜ್ಯೋಥಿರ್ಮಠ,(ನಾರಾಯಣಪೀಠ ) ಪೂರ್ಣಗಿರಿ
ಚಿಕ್ಕಪ್ಪ..ಮೊದಲಿಗೆ ಅಭಿನಂದನೆಗಳು...ಬ್ಲಾಗ್ ಪ್ರಪಂಚಕ್ಕೆ ಸ್ವಾಗತ..
ReplyDeleteಮೊದಲ ಲೇಖನ..ತುಂಬಾ ಚೆನ್ನಾಗಿದೆ..
ಆದಿ ಗುರು ಶ್ರೀ ಶಂಕರಾಚಾರ್ಯರಿಂದ ಆರಂಭವಾಗಿರುವುದು
ಈ ಬ್ಲಾಗಿನ ಹೆಸರು ವಾಗ್ದೇವಿ ಎರಡು ಒಂದಕ್ಕೊಂದು ಬೆಸುಗೆ ಚೆನ್ನಾಗಿದೆ...
ನಾಲ್ಕು ವೇದಗಳು, ಅದರ ಮಹಾನ್ ವಾಕ್ಯಗಳು,
ಅದರ ಕಿರು ತಾತ್ಪರ್ಯ, ಎಲ್ಲವು ಸೊಗಸಾಗಿದೆ..
ಹಂಚಿಕೊಂಡಿದಕ್ಕೆ ಧನ್ಯವಾದಗಳು...
ಚಿಕ್ಕಪ್ಪ ಚಿನ್ನಾಗಿದೆ. informative!
ReplyDelete