Sunday 7 April 2013

ತಂದೆ-ತಾಯಿ ಇವರು ಸ್ವಭಾವದಿಂದಲೇ ಹಿತೈಷಿಗಳು, ಇವರನ್ನು ವಂಚಿಸಿವ, ತಿರಸ್ಕರಿಸುವ, ದ್ವೇಷಿಸುವ ಮಕ್ಕಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾರನ್ನು ಬೇಕಾದರೂ ಬಲಿಕೊಡುತ್ತಾರೆ. ತಂದೆ-ತಾಯಿಯರನ್ನು ಬೇರ್ಪಡಿಸಿ ಆನಂದಿಸುತ್ತಾರೆ. ತಾವೂ ನಾಶಹೊಂದಿ  ಕುಟುಂಬವನ್ನು ಹಾಳುಗೆಡುಹುತ್ತಾರೆ. ಅವರು ಪಶ್ಚಾತ್ತಾಪ ಪಡುವುದಿಲ್ಲ.. ಕಳ್ಳರ
ದರೋಡೆಕೋರರ ಕೊಲೆಗಡುಕರಿಂದಾದ ಆಘಾತವು ಹೆಚ್ಹೆನಿಸುವುದಿಲ್ಲ. ಮಕ್ಕಳೇ ಹಾಗಾದಾಗ ದುಃಖಾಂತ ಜೀವನವಾಗಿ  ತಂದೆತಾಯಿಯರ ಸಾವಿಗೆ ಕಾರಣರಾಗುತ್ತಾರೆ,ಅಷ್ಟೇ ಅಲ್ಲ ಆ ಮಕ್ಕಳು ಮಹಾ ಪಾಪಿಗಳಾಗಿ ಉಳಿಯುತ್ತಾರೆ.

Tuesday 2 April 2013

               ದೈವ ಶಕ್ತಿ (ಅದೃಷ್ಟ) ಮತ್ತು ಪುರುಷ ಪ್ರಯತ್ನ    

     ಯಾವ  ಕೆಲಸವೆ ಆಗಲಿ ಅದೃದೃಷ್ಟದಿಂದಲೂ ಪುರುಶಪ್ರಯತ್ನದಿಂದಲೂ ಲಭಿಸುತ್ತದೆ. ಪೂರ್ವಜನ್ಮದಿಂದ ಅರ್ಜಿತವಾದ ಪುರುಷ ಶಕ್ತಿಯೇ ದೈವವೆಂದೂ ಅದೃಷ್ಟವೆಂದೂ ಹೇಳಲ್ಪಡುತ್ತದೆ. ಅದೃಷ್ಟ ಹಾಗು ಕರ್ಮ ಫಲಗಳು ಯಾವಾಗಲೂ  ಇರುವ ತತ್ವಗಳೇ ಆಗಿವೆ. ಇವೆರಡು ಸೇರದೇ ಯಾವ ಕೆಲಸವೂ ಆಗುವುದಿಲ್ಲ. ಪುರುಷ ಪ್ರಯತ್ನವನ್ನು- Free ವಿಲ್ ಎಂದೂ, ದೈವ ವನ್ನು- Destiny(ಪ್ರಾರಬ್ಧ ಕರ್ಮ ಅ-ದೃಷ್ಟ )  ಎಂದೂ,
ಪ್ರಾರಬ್ಧವು ಪೂರ್ವ ಜನ್ಮದ ಕರ್ಮದ ಫಲವೆಂದೂ,ಎದು ದೇಹಕ್ಕೆ ಸಂಬಂಧಪಟ್ಟಿದ್ದು ಎಂದೂ ಹೇಳುತ್ತಾರೆ. 
      ಮನುಷ್ಯನಿಗೆ ಆತ್ಮಜ್ನಾನವು  ಪುರುಷ ಶಕ್ತಿ-ದೈವಶಕ್ತಿ ಗಳೆರಡನ್ನೂ ಮೀರಿದೆ. ಸುಖ-ದುಃಖ,ಇಷ್ಟ-ಅನಿಷ್ಟ ಏರು-ಪೇರುಗಳು  ಪೂರ್ವಜನ್ಮದ ಕರ್ಮದ ಫಲವಾಗಿ ಈಶ್ವರೇಚ್ಹಾನುಸಾರವಾಗಿ ನಡೆಯುತ್ತದೆ. ಇವುಗಳು ನಡೆಯಲು ಫಲಿಸಲು ಕೆಲವೊಂದು ಪೂರಕಗಳ, ಕಾರಕಗಳ (ಅಪೇಕ್ಷತೆ) ಅವಶ್ಯಕತೆ ಇರುತ್ತದೆ. ದೇವರು,ಕಾಲ,ಕರ್ಮ,ಮಂತ್ರ,ತಂತ್ರ,ಯಂತ್ರ ಔಷಧಿ,ಜಪ,ತಪ,ದ್ರವ್ಯಾದಿಗಳ ಸ್ವಭಾವಇತ್ಯಾದಿಗಳು ಆ ಕಾರಕಗಳು. ಇದರ ಭವಿಷ್ಯನುಡಿಯಲು ಹಲವು ಸಲಕರಣೆಗಳು ಬೇಕಾಗುತ್ತದೆ. ವ್ಯಕ್ತಿಯ ಜಾತಕವು ಪ್ರಧಾನವಾಗಿ ಬೇಕಾಗುತ್ತದೆ. 
ಎರಡು ಟಗರುಗಳಂತೆ ದೈವ ಹಾಗು ಪುರುಷ ಪ್ರಯತ್ನಗಳು ಹೋರಾಡುತ್ತವೆ. ಯಾವುದು ಬಲವಂತವಾಗಿರುತ್ತದೋ ಅದು ಒಂದೇ ಕ್ಷಣದಲ್ಲಿ ಗೆಲ್ಲುವುದು. ಗೆಲುವು ಸೋಲು ಕರ್ಮದ ಫಲವೇ ಆಗಿರುತ್ತದೆ. 
      ಧರ್ಮ,ಕರ್ಮ, ನಂಬಿಕೆ,ವಿಶ್ವಾಸ,ಶ್ರದ್ಧೆ,ಭಕ್ತಿ,ಪ್ರಾಮಾಣಿಕತೆ,ಸತ್ಯ ವಚನ,ನಿಷ್ಠೆ,ವಿಧೇಯತನ ಮುಂತಾದುವುಗಳು ಪ್ರತಿಕ್ರಿಯಿಸುತ್ತವೆ. ಇವುಗಳಿಗೆ ವಿರುದ್ಧವಾದುದೆಲ್ಲವೂ ಅದೃಷ್ಟವನ್ನು ಕ್ಷೀಣಿಸುವಂತೆ ಮಾಡುತ್ತವೆ. ಸದಾಚಾರದಿಂದ ಪಾಪವೂ,ದುರಾಚಾರದಿಂದ ಪುಣ್ಯವೂ ಕ್ಷೀಣಿಸುವುದು. ಮ್ರುಗರಾಜನಾದ ಸಿಂಹವೂ ಸ್ವತಃ ಬೇಟೆಯಾಡಿ ಜೀವಿಸುತ್ತದೆ, ನಾಯಿಯೂ ಕೂಡ ಹತ್ತರುಬೀದಿ ಸುತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ,ಅದೃಷ್ಟವನ್ನು ಕಾಯುವುದಿಲ್ಲವಷ್ಟೇ!
       ಕಾಮಧೇನುವಿಗಾಗಿ ಕೌಶಿಕ ರಾಜನು(ಮುಂದೆ ವಿಶ್ವಾಮಿತ್ರ)  ಬ್ರಹ್ಮರ್ಷಿ ವಸಿಷ್ಟರೊಡನೆ ಸೊತುಸೊರಗಿ ವಸಿಷ್ಟರ ಅಣತಿಯಂತೆ ತಪಸ್ಸಿಗೆ ತೆರಳಿ ಬ್ರಹ್ಮರ್ಷಿ ಪಟ್ಟಕ್ಕೇರುತ್ತಾನೆ. ,ಇಲ್ಲಿ ಅದೃಷ್ಟವು ಕೆಲಸ ಮಾಡಿಲ್ಲ, ಅತಿಯಾದ ಪ್ರಯತ್ನ,ನಿಷ್ಠೆ, ತಪಸ್ಸು,ಧ್ಯಾನ ಇವುಗಳನ್ನು ಸಾಧಿಸಿ ಗೆಲ್ಲುವನು.  ಅದೃಷ್ಟಕ್ಕೆ ಪುರುಷ ಪ್ರಯತ್ನವೆ ಬುನಾದಿ.        (ಮುಂದುವರಿಯುವುದು)                            


Monday 25 March 2013

ದುಷ್ಟರ ಸಹವಾಸ ಯಾವಾಗಲೂ ಕತ್ತಿಯ ಅಲಗಿನ ಮೇಲೆನಡೆಯುವಂತೆ, ತೊಂದರೆಯ  ಸುಳಿಯಲ್ಲೆ ಸಿಕ್ಕಿಕೊಂಡಿರುತ್ತೇವೆ.
ಹೆಜ್ಜೆ ಹೆಜ್ಜೆಗೂ ಕಾಡುತ್ತದೆ. ನಾಶ,ಮಾನಹಾನಿ ಕಟ್ಟಿಟ್ಟಬುತ್ತಿ. ದುಷ್ಟರ ಸ್ನೇಹ ಸೂರ್ಯನ ಬೆಳಗಿನ ಕಿರಣದಲ್ಲಿ ಉಂಟಾಗುವ ಉದ್ದದ ನೆರಳಿನಂತೆ  ಮೊದಲು ಹೆಚ್ಚುತ್ತಾ ಮಧ್ಯಾನ್ನ್ಹದ ವೇಳೆಗೆ ಕಡಿಮೆಯಾಗುತ್ತದೆ.  ಕಬ್ಬಿನಜಲ್ಲೆಯು ಬುಡದಿಂದ ಮೇಲಿನವರೆಗೆ ಸಿಹಿ ಅಂಶ ಕಡಿಮೆಯಾಗುತ್ತಾ ಹೋಗುತ್ತದೆ, ಅದರಂತೆ ದುಷ್ಟರ ಸ್ನೇಹ. ವ್ಯಕ್ತಿಯ ಹತ್ತಿರ ಧನಬಲವಿರುವವರೆಗೆ
ಅನುಕರಣೆ, ಅನುಸರಣೆ.  ಜೇಬು ಕಾಲಿಯೆಂದಾದರೆ   ದುಷ್ಟನು ಸುಮ್ಮನೆ ಬಿಟ್ಟಹೋಗುವುದಿಲ್ಲ ತೊಂದರೆಕೊಟ್ಟೆ ಹೋಗುತ್ತಾನೆ.
ದುಷ್ಟರ ಸಹವಾಸವು  ತನ್ನನ್ನು ಮತ್ತು  ತನ್ನ ಇಡೀ ಕುಟುಂಬವನ್ನು ಬಲಿತೆಗೆದುಕೊಳ್ಳುವುದೆಂಬುದು ಗಮನಕ್ಕೆ ಬರುವುದಿಲ್ಲ. ಇಂಥಹವರು ಯಾರೇ ಆದರೂ ದೂರವಿರುವುದು ಕ್ಷೇಮ. ದುಷ್ಟ ಪ್ರಾಣಿ,ಹಾವು,ಚೇಳು ಈ ಜಂತುಗಳಿಗೆ ತೊಂದರೆಕೊಟ್ಟೆ ಎಂಬ ಅರಿವಿರುವುದಿಲ್ಲವಷ್ಟೇ!!   ಅದರಂತಯೇ ದುಷ್ಟನೂ ಕೂಡ.  ದುಷ್ಟ ಸಹವಾಸದಿಂದ  ದೂರವಿರಬೇಕು ದುಷ್ಟರನ್ನು ದೂರವಿಡಬೇಕು.   ನಾವು ದುಷ್ಟರೊಡನೆ  ಗುರ್ತಿಸಿಕೂಳ್ಳಬಾರದು.   ಅದು ಎಂದೆಂದಿಗೂ ಅಪಾಯಕಾರಿ.  

Tuesday 5 March 2013



Every day is a little life the whole life is but a day repeated. Ever since we are born we will be learning something and progressing. After a matured age we will consider that we are capable of doing some good, unfortunately we post pone,  age passes on we  lose precious time and spirit,interest,enthusiasm and zeal. Repentance do not workout. Many a times repentance cannot be a solution. Once we determine to become an artist or a writer think every minute is most important. we don't know when we get good thought,inspiration. Opportunity will never knock our door again. Here Birthday reminds us/ rather alerts that we are aged so much. Seconds,Minutes,hours day month,year oh! my God! age!!! I lost, and we become helpless and  become old. Instead think fast act fast. 
face  book ನಲ್ಲಿ ಕಂಡ ಒಂದು ಚಿತ್ರ -- ಒಬ್ಬಮನುಷ್ಯ  ಚಿಕ್ಕಮಗುವನ್ನು ಭುಜಕ್ಕೆ ಕಟ್ಟಿಕೊಂಡು ಪ್ರಯಾಣಿಕರನ್ನು ಕೂರಿಸಿಕೊಂಡು  ದುಡಿಮೆ ಮಾಡುತ್ತಿರುವುದನ್ನು ನೋಡಿದೆ.
ಜೀವನದಲ್ಲಿ ಎಂಥೆಂಥ ಶ್ರಮವಹಿಸಿ ದುಡಿಯುವಜನರಿದ್ದಾರೆ. ಈ ವ್ಯಕ್ತಿಗೆ ಭಗವಂತನು ಉತ್ತಮ ಫಲ ಸಿಗುವಂತೆ ಅನುಗ್ರಹಿಸಲಿ.ಈಗಿನ ಪ್ರಪಂಚದಲ್ಲಿ ಕಿತ್ತುಕೊಂದುತಿನ್ನುವ ಮಕ್ಕಳೇ ಹೆಚ್ಚು. ತಾವು ಗಾಡಿಯಲ್ಲಿ ಕುಳಿತುಕೊಂಡು ತಂದೆ -ತಾಯಿ ಯರಿಂದ ಸಂಸಾರವೆಂಬ  ಗಾಡಿ ಯಳಸಿಕೊಳ್ಳುವವರನ್ನು ನೋಡುತ್ತೇವೆ.ತಾವು ದುಡಿದು ಮನೆಯವರಿಗೂ ಕೊಟ್ಟು ತಿನ್ನುವ ಜನರನ್ನು ಬಹಳ ಕಡಿಮೆಸಂಖ್ಯೆಯಲ್ಲಿ ಕಾಣುತ್ತೇವೆ. ಈ ಮನುಷ್ಯನ ದುಡಿಮೆಯಾ ಶ್ರದ್ಧೆಗೆ ಜಯವಾಗಲಿ. ತಂದೆ ತಾಯಿಯರ ಹೊಟ್ಟೆಯಮೇಲೆ ಹೊಡೆದು ತಿನ್ನುತ್ತಿರುವ ಮಕ್ಕಳಿಗೆ ಧಿಕ್ಕಾರವಿರಲಿ. ಸುಳ್ಳುಹೇಳುವವರು,ಕಳ್ಳತನಮಾದುವವರು,ವಂಚಿಸುವವರು,ಎನ್ನೋಬ್ಬರದುದಿಮೆಗೆ ಖನ್ನ ಹಾಕುವವರು ಬದುಕಲು ಯೋಗ್ಯರಲ್ಲ ಎಂಬ ನೀತಿಯನ್ನು ಬೋಧಿಸುವಂತ ಚಿತ್ರವನ್ನು ಹಾಕಿಅದವರಿಗೆ ಅಭಿನಂದನೆಗಳು. ಇಂಥಹ  ಪ್ರಾಮಾಣಿಕವಾಗೆ  ದುಡಿಯುವಮನುಷ್ಯರಿಗೆ ಜೀವನವು  ಸುಖಮಯವಾಗಿರಲಿ ಎಂದು ಹಾರೈಸುತ್ತಾ

HEALTH what is right

If anything goes wrong to health,person always blames not the medicine but blames the fate. Man forgets when he has sinned but normally believes the fate has been hard upon them
If one is slave to medicine cannot save his life by medicine alone. SAVE NATURE SAVE YOUR LIFE AND OUR LIFE.
Animals always find medicine in nature gets remedy,where as man runs behind a Doctor for medicine but remedy is not assured by Doctor
 



ಎಲ್ಲಾ ಬಿಂಬವು ಯತಾವತ್ ಪ್ರತಿಬಿಂಬವಾಗಿರಲೇ ಬೇಕಿಲ್ಲ..ಅರಿವಿನ ವಕ್ರೀಭವನ ಕೆಲವೊಮ್ಮೆ ಅದನ್ನ ತಲೆಕೆಳಗು ಮಾಡುತ್ತದೆ..
 Every image need not be a perfect reflection..refraction due to understanding can topple it!


This we called illusion. This varies from man to man. Though the vision is perfect illusion always plays effective role. Arjuna was advised by Sri Krishna in Gita and says Jnaana yoga provides required thing to correct the image.Then Reflection changes to refraction and vise versa with the knowledge. Knowledge is powerful and precious. still more...

ಜೀವಿಯ ಚಟುವಟಿಕೆ ಮತ್ತು ಚೈತನ್ಯಗಳಿಗೆ ವಾಯುವು(ಗಾಳಿಯು )ಮುಖ್ಯ. ಹೊರಗಿನ ಗಾಳಿಯು ಜೀವಿಗೆ ಪೂರಕವಾಗಿರುತ್ತೆ. ಇದೇ ಗಾಳಿಯುನ್ನು ಉಸಿರುಬುರುಡೆಯೊಳಗೆ ತುಂಬಿದರೆ ಉಸಿರುಬುರುಡೆಗೆ ಚೈತನ್ಯ ಬರುವುದಿಲ್ಲ. ಜೀವಿಯೋಳಗಿರುವ ಗಾಳಿಯು ಪ್ರಾಣವಾಯು, ಬಾಹ್ಯವಾಯುವು ಕೇವಲ ಗಾಳಿ (ಆದರೆ ಜೀವಿಗಳಿಗೆ ಪೂರಕ). ಇದು ಇರುವವರೆಗೆ ನಮ್ಮ ಆಟ. ಈ ವಾಯುವೆ ಚೈತನ್ಯ, ಈ ಚೈತನ್ಯವೇ ಆತ್ಮ ,ಅದೇ ದೇವರು. ಈ ದೇವರೇ ಪ್ರಕೃತಿಯಲ್ಲಿದ್ದಾನೆ ಆದ್ದರಿಂದ ನಾವು ಕೃತಜ್ಞರಾಗಿರಬೇಕು. ವ್ಯಕ್ತಿ ಬದುಕಿರುವವರೆಗೆ ಹೆಸರು ಹಿಡಿದು ಸಂಬೋಧಿಸುತ್ತಾರೆ. ಪ್ರಾನವಾಯುವು ಹಾರಿತೆಂದರೆ ಶವವಾಗುತ್ತೇವೆ. ಪ್ರಾಣವಾಯು ಮಾಯವಾಯಿತೆಂದರೆ ಹೆಸರೂ ಮಾಯಾ ಆಗ ವ್ಯಕ್ತಿಯ ಹೆಸರು ಬಾರದು, ಬದಲಾಗಿ 'body' ಎತ್ತಾಯಿತ! ಎಂದು ಕೇಳುತ್ತಾರೆ.ಆದ್ದರಿಂದ ನಾವು ಭಗವಂತನಿಗೆ /ಪ್ರಕೃತಿಗೆ ಕೃತಜ್ಞರಾಗಿರಬೇಕು

Monday 4 March 2013

In sanskrit the meaning of daughter is 'DUHITHA'. Wishing good always and expecting well being of the both the family. Daughter plays useful role better than any body ಎರಡೂ ಕುಟುಂಬಕ್ಕೂ ಒಲ್ಲಯದನ್ನುಂಟು ಮಾಡುವವಳು 'ದುಹಿತ' ಎಂದರೆ ಮಗಳು.therefore they are blessing to the family.

face  book ನಲ್ಲಿ ಕಂಡ ಒಂದು ಚಿತ್ರ -- ಒಬ್ಬಮನುಷ್ಯ  ಚಿಕ್ಕಮಗುವನ್ನು ಭುಜಕ್ಕೆ ಕಟ್ಟಿಕೊಂಡು ಪ್ರಯಾಣಿಕರನ್ನು ಕೂರಿಸಿಕೊಂಡು  ದುಡಿಮೆ ಮಾಡುತ್ತಿರುವುದನ್ನು ನೋಡಿದೆ.
ಜೀವನದಲ್ಲಿ ಎಂಥೆಂಥ ಶ್ರಮವಹಿಸಿ ದುಡಿಯುವಜನರಿದ್ದಾರೆ. ಈ ವ್ಯಕ್ತಿಗೆ ಭಗವಂತನು ಉತ್ತಮ ಫಲ ಸಿಗುವಂತೆ ಅನುಗ್ರಹಿಸಲಿ.ಈಗಿನ ಪ್ರಪಂಚದಲ್ಲಿ ಕಿತ್ತುಕೊಂದುತಿನ್ನುವ ಮಕ್ಕಳೇ ಹೆಚ್ಚು. ತಾವು ಗಾಡಿಯಲ್ಲಿ ಕುಳಿತುಕೊಂಡು ತಂದೆ -ತಾಯಿ ಯರಿಂದ ಸಂಸಾರವೆಂಬ  ಗಾಡಿ ಯಳಸಿಕೊಳ್ಳುವವರನ್ನು ನೋಡುತ್ತೇವೆ.ತಾವು ದುಡಿದು ಮನೆಯವರಿಗೂ ಕೊಟ್ಟು ತಿನ್ನುವ ಜನರನ್ನು ಬಹಳ ಕಡಿಮೆಸಂಖ್ಯೆಯಲ್ಲಿ ಕಾಣುತ್ತೇವೆ. ಈ ಮನುಷ್ಯನ ದುಡಿಮೆಯಾ ಶ್ರದ್ಧೆಗೆ ಜಯವಾಗಲಿ. ತಂದೆ ತಾಯಿಯರ ಹೊಟ್ಟೆಯಮೇಲೆ ಹೊಡೆದು ತಿನ್ನುತ್ತಿರುವ ಮಕ್ಕಳಿಗೆ ಧಿಕ್ಕಾರವಿರಲಿ. ಸುಳ್ಳುಹೇಳುವವರು,ಕಳ್ಳತನಮಾದುವವರು,ವಂಚಿಸುವವರು,ಎನ್ನೋಬ್ಬರದುದಿಮೆಗೆ ಖನ್ನ ಹಾಕುವವರು ಬದುಕಲು ಯೋಗ್ಯರಲ್ಲ ಎಂಬ ನೀತಿಯನ್ನು ಬೋಧಿಸುವಂತ ಚಿತ್ರವನ್ನು ಹಾಕಿಅದವರಿಗೆ ಅಭಿನಂದನೆಗಳು. ಇಂಥಹ  ಪ್ರಾಮಾಣಿಕವಾಗೆ  ದುಡಿಯುವಮನುಷ್ಯರಿಗೆ ಜೀವನವು  ಸುಖಮಯವಾಗಿರಲಿ ಎಂದು ಹಾರೈಸುತ್ತಾ

Wednesday 27 February 2013

ಮಕ್ಕಳಿಗೆ ಮೀನು ಹಿಡಿಯುವುದನ್ನು (ದುಡಿಯುವುದನ್ನು ) ಹೇಳಿಕೊಡಬೇಕೆ ಹೊರತು,ಹಿಡಿದಿರುವ(ದುಡಿದಿರುವ/ದುಡಿದಿಟ್ಟಿರುವ ) ಮೀನನ್ನು ಕಂಡಿತ ಕೊಡಬಾರದು.
ವಿದ್ಯೆ ಧಾರೆಯೆರೆಯಿರಿ. ಧನವನ್ನಲ್ಲ.---- kumaraswamy