ಈ ಬ್ರಹ್ಮಾಂಡವನ್ನು ಗಿಡ,ಮರ ಹಾಗು ಎಲ್ಲ ಜೀವಿಗಳಿಗೆ ಬೇಕಾಗುವ ಸೌಕರ್ಯವನ್ನು,ವೋದಗಿಸಿಯೇ ,ಅನುಕೂಲತೆಯನ್ನು ಮಾಡತ್ತಲೇ ಭಗವಂತನು ಸೃಷ್ಟಿಸಿದ್ದಾನೆ. ಇದರಿಂದ ಮನುಷ್ಯನು ಹೊರತಾಗಿಲ್ಲ,
ಆದರೆ ಮನುಷ್ಯನ ಸ್ವಾರ್ಥ, ಕ್ರೌರ್ಯ,ವ್ಯಾಮೋಹಾದಿಗಳಿಂದ ಕೂಡಿ ಎಲ್ಲವನ್ನು ಹೊಂದಿದ್ದೇನೆಂಬ ದುರಹಂಕಾರದಿಂದ
ಪಾಪದ ಕೂಪದಲ್ಲಿ ರುತ್ತಾನೆ. ಇದನ್ನು ಬಿಟ್ಟರೆ ಭಗವಂತನ ಅನುಗ್ರಹವಾಗುವುದು.
Negative attitude has made man an 'Atheist'. All living beings accept man works on single sense of organ,
unfortunately or fortunately man has five senses and hence the tragedy.An Atheist always says that god is
NO WHERE , a Pious Mans' says God is NOW HERE.
Realization of God is not that easy, .......ಧ್ಯಾನಾವಸ್ಥಿತ ತದ್ಗತೇನ ಮನಸಾ ಪಷ್ಯನ್ತಿ ಯಮ್ ಯೋಗಿನೋ ....
ಸದಾಕಾಲವೂ ಭಗವಂತನ ದ್ಯಾನದಲ್ಲಿಯೇ ಮಗ್ನನಾಗೀರುವ ಯೋಗಿಗಳಿಗೆ ಮಾತ್ರವೇ ಗೋಚರಿಸುತ್ತಾನಾದ್ದರಿಂದ
ಸಾಮಾನ್ಯನಿಗೆ ಸಾಕ್ಷಾತ್ಕಾರವು ದುರ್ಲಭ. EVEN AT THE END OF THE FINER EMOTIONS OF A PIOUS MAN IS ALSO NOT SOON OBTAINED, HOW CAN THEN LIMIT OR END OF THE EMOTIONS ENCASED AND TREASURED IN THE WORDS OF GOD WHOSE FORMS AND ARE INFINITE BE EVER REACHED? ......contd
ಆದರೆ ಮನುಷ್ಯನ ಸ್ವಾರ್ಥ, ಕ್ರೌರ್ಯ,ವ್ಯಾಮೋಹಾದಿಗಳಿಂದ ಕೂಡಿ ಎಲ್ಲವನ್ನು ಹೊಂದಿದ್ದೇನೆಂಬ ದುರಹಂಕಾರದಿಂದ
ಪಾಪದ ಕೂಪದಲ್ಲಿ ರುತ್ತಾನೆ. ಇದನ್ನು ಬಿಟ್ಟರೆ ಭಗವಂತನ ಅನುಗ್ರಹವಾಗುವುದು.
Negative attitude has made man an 'Atheist'. All living beings accept man works on single sense of organ,
unfortunately or fortunately man has five senses and hence the tragedy.An Atheist always says that god is
NO WHERE , a Pious Mans' says God is NOW HERE.
Realization of God is not that easy, .......ಧ್ಯಾನಾವಸ್ಥಿತ ತದ್ಗತೇನ ಮನಸಾ ಪಷ್ಯನ್ತಿ ಯಮ್ ಯೋಗಿನೋ ....
ಸದಾಕಾಲವೂ ಭಗವಂತನ ದ್ಯಾನದಲ್ಲಿಯೇ ಮಗ್ನನಾಗೀರುವ ಯೋಗಿಗಳಿಗೆ ಮಾತ್ರವೇ ಗೋಚರಿಸುತ್ತಾನಾದ್ದರಿಂದ
ಸಾಮಾನ್ಯನಿಗೆ ಸಾಕ್ಷಾತ್ಕಾರವು ದುರ್ಲಭ. EVEN AT THE END OF THE FINER EMOTIONS OF A PIOUS MAN IS ALSO NOT SOON OBTAINED, HOW CAN THEN LIMIT OR END OF THE EMOTIONS ENCASED AND TREASURED IN THE WORDS OF GOD WHOSE FORMS AND ARE INFINITE BE EVER REACHED? ......contd
ಹರಿವು ಚೆನ್ನಾಗಿದೆ ಚೆನ್ನಾಗಿದೆ ಚಿಕ್ಕಪ್ಪ.....ಭಗವದ್ಗೀತೆಗೆ ಸರಿಸಾಟಿಯಾದ ಕಾವ್ಯ ಇನ್ನೊಂದಿಲ್ಲ..
ReplyDelete