ತಂದೆ-ತಾಯಿ ಇವರು ಸ್ವಭಾವದಿಂದಲೇ ಹಿತೈಷಿಗಳು,
ಇವರನ್ನು ವಂಚಿಸಿವ, ತಿರಸ್ಕರಿಸುವ, ದ್ವೇಷಿಸುವ ಮಕ್ಕಳು ತಮ್ಮ ಬೇಳೆ ಬೇಯಿಸಿಕೊಳ್ಳಲು
ಯಾರನ್ನು ಬೇಕಾದರೂ ಬಲಿಕೊಡುತ್ತಾರೆ. ತಂದೆ-ತಾಯಿಯರನ್ನು ಬೇರ್ಪಡಿಸಿ ಆನಂದಿಸುತ್ತಾರೆ.
ತಾವೂ ನಾಶಹೊಂದಿ ಕುಟುಂಬವನ್ನು ಹಾಳುಗೆಡುಹುತ್ತಾರೆ. ಅವರು ಪಶ್ಚಾತ್ತಾಪ
ಪಡುವುದಿಲ್ಲ.. ಕಳ್ಳರ
ದರೋಡೆಕೋರರ ಕೊಲೆಗಡುಕರಿಂದಾದ ಆಘಾತವು ಹೆಚ್ಹೆನಿಸುವುದಿಲ್ಲ. ಮಕ್ಕಳೇ ಹಾಗಾದಾಗ ದುಃಖಾಂತ ಜೀವನವಾಗಿ ತಂದೆತಾಯಿಯರ ಸಾವಿಗೆ ಕಾರಣರಾಗುತ್ತಾರೆ,ಅಷ್ಟೇ ಅಲ್ಲ ಆ ಮಕ್ಕಳು ಮಹಾ ಪಾಪಿಗಳಾಗಿ ಉಳಿಯುತ್ತಾರೆ.
ದರೋಡೆಕೋರರ ಕೊಲೆಗಡುಕರಿಂದಾದ ಆಘಾತವು ಹೆಚ್ಹೆನಿಸುವುದಿಲ್ಲ. ಮಕ್ಕಳೇ ಹಾಗಾದಾಗ ದುಃಖಾಂತ ಜೀವನವಾಗಿ ತಂದೆತಾಯಿಯರ ಸಾವಿಗೆ ಕಾರಣರಾಗುತ್ತಾರೆ,ಅಷ್ಟೇ ಅಲ್ಲ ಆ ಮಕ್ಕಳು ಮಹಾ ಪಾಪಿಗಳಾಗಿ ಉಳಿಯುತ್ತಾರೆ.
No comments:
Post a Comment