ಜೀವಿಯ ಚಟುವಟಿಕೆ ಮತ್ತು ಚೈತನ್ಯಗಳಿಗೆ ವಾಯುವು(ಗಾಳಿಯು
)ಮುಖ್ಯ. ಹೊರಗಿನ ಗಾಳಿಯು ಜೀವಿಗೆ ಪೂರಕವಾಗಿರುತ್ತೆ. ಇದೇ ಗಾಳಿಯುನ್ನು
ಉಸಿರುಬುರುಡೆಯೊಳಗೆ ತುಂಬಿದರೆ ಉಸಿರುಬುರುಡೆಗೆ ಚೈತನ್ಯ ಬರುವುದಿಲ್ಲ. ಜೀವಿಯೋಳಗಿರುವ
ಗಾಳಿಯು ಪ್ರಾಣವಾಯು, ಬಾಹ್ಯವಾಯುವು ಕೇವಲ ಗಾಳಿ (ಆದರೆ ಜೀವಿಗಳಿಗೆ ಪೂರಕ). ಇದು
ಇರುವವರೆಗೆ ನಮ್ಮ ಆಟ. ಈ ವಾಯುವೆ ಚೈತನ್ಯ, ಈ ಚೈತನ್ಯವೇ ಆತ್ಮ ,ಅದೇ ದೇವರು. ಈ ದೇವರೇ
ಪ್ರಕೃತಿಯಲ್ಲಿದ್ದಾನೆ ಆದ್ದರಿಂದ ನಾವು ಕೃತಜ್ಞರಾಗಿರಬೇಕು. ವ್ಯಕ್ತಿ ಬದುಕಿರುವವರೆಗೆ
ಹೆಸರು ಹಿಡಿದು ಸಂಬೋಧಿಸುತ್ತಾರೆ. ಪ್ರಾನವಾಯುವು ಹಾರಿತೆಂದರೆ ಶವವಾಗುತ್ತೇವೆ.
ಪ್ರಾಣವಾಯು ಮಾಯವಾಯಿತೆಂದರೆ ಹೆಸರೂ ಮಾಯಾ ಆಗ ವ್ಯಕ್ತಿಯ ಹೆಸರು ಬಾರದು, ಬದಲಾಗಿ
'body' ಎತ್ತಾಯಿತ! ಎಂದು ಕೇಳುತ್ತಾರೆ.ಆದ್ದರಿಂದ ನಾವು ಭಗವಂತನಿಗೆ /ಪ್ರಕೃತಿಗೆ
ಕೃತಜ್ಞರಾಗಿರಬೇಕು
No comments:
Post a Comment